Friday, July 8, 2011

ನನ್ನ ಸಾಲುಗಳು

1) ಗಗನವು ಗಮ್ಯದ ಗುರಿಯಾದರೆ ಮೊದಲು
ಭುವಿಯ ಬಿಡುವ ಪ್ರಯತ್ನವಾಗಬೇಕು

2)
ಕಹಿಘಟನೆಗಳ ಮರೆತು ಮುನ್ನಡೆದರೆ
ಸಿಹಿಘಟನೆಗಳ ಸಾಲಿಗೆ ಮುನ್ನುಡಿಯಾಗುತ್ತದೆ

3)
ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ.


No comments:

Post a Comment