Friday, July 8, 2011

ಮುಂಗಾರು ಮಳೆಯ ಮಾಂತ್ರಿಕನಿಗೆ

ಮುಂಗಾರು ಮಳೆಯಲ್ಲಿ
ಮಿಂದೆದ್ದ ಮನಸ್ಸು
ಗಾಳಿಯಲ್ಲಿ ಗಾಳಿಪಟದಂತೆ
ಗಿರ್ರೆಂದು
ಮನಸಾರೆ ಮುಗಿಲಿನಲ್ಲಿ
ಮೀಯ್ದು
ಪಂಚರಂಗಿಯಂತೆ ಪೃಥ್ವಿ ಯ
ಪಯಣಿಸುತ್ತ
ಪರಮಾತ್ಮನ ಪಾದದಂಗಳದಲ್ಲಿ
ಪರಿಭ್ರಮಿಸುತ್ತಿಹುದು

No comments:

Post a Comment