Friday, June 14, 2013

ವಿಪರ್ಯಾಸ

ಅತ್ತ - >

ಹೊಳೆಯಿಂದ ತನ್ನ ಹೊಲಕ್ಕೆ ನೀರು ಹಾಯಿಸಲು 
ಕರೆಂಟಿಗೆ ಕಾದು ಕಾದು ಬಾರದಿದ್ದಾಗ ಆತ 
ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ 

ಇತ್ತ - >

ಹಗಲು ಹೊತ್ತಿನಲ್ಲೇ ಆ ಮಾಲ್ ನಲ್ಲಿ 
ಸಾವಿರಾರು ಬಲ್ಬ್ ಗಳ ಬೆಳಕು 
ಎಲ್ಲರ ಕಣ್ಣು ಕುಕ್ಕುತ್ತಿದ್ದವು

No comments:

Post a Comment